tag:blogger.com,1999:blog-19220235.post115129390324080283..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಚಾಮುಂಡೇಶ್ವರಿನೇ ಇರ್ಲಿ ಅನ್ನೋನು ನಾನುSatishhttp://www.blogger.com/profile/18348145837047496415noreply@blogger.comBlogger7125tag:blogger.com,1999:blog-19220235.post-1152893678207546582006-07-14T12:14:00.000-04:002006-07-14T12:14:00.000-04:00ಸ್ವಾಮಿ ಜಾತ್ಯಾತೀತರೆ (ಡಾ. ಪಂಡಿತಾರಾಧ್ಯ, ಮಾನಸ, ಜಿ.ಎಚ್....ಸ್ವಾಮಿ ಜಾತ್ಯಾತೀತರೆ (ಡಾ. ಪಂಡಿತಾರಾಧ್ಯ, ಮಾನಸ, ಜಿ.ಎಚ್. ನಾಯಕ, ಕೆ. ಶ್ರೀನಿವಾಸನ್, ಜಿ.ಟಿ. ನಾರಾಯಣರಾವ್, ಇತರರು)...<BR/><BR/>"ಸಂವಿಧಾನದ ಜಾತ್ಯತೀತ ತತ್ತ್ವಕ್ಕೂ ಸಮ್ಮತವ್ಲಲದ ರೀತಿಯ್ಲಲಿ ಯಾವುದೇ ದೈವಾಚರಣೆಗಳನ್ನು, ಸಂವಿಧಾನದ ಹೆಸರಿನ್ಲಲಿಯೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಪಡೆದಿರುವ ಸರಕಾರವೇ ನಡೆಸುವುದು ಸರಿಯ್ಲಲ ಎಂಬುದು ನಮ್ಮ ನಿಲುವು" ಎಂದು ಹೇಳಿದ್ದೀರಿ. ಪ್ರತಿವರ್ಷ ಸರಕಾರದ ಬೊಕ್ಕಸದ ಹಣದಿಂದ ಖರ್ಚು ಮಾಡಿ ಹಜ್ ಯಾತ್ರೆಗೆಂದು ಸಾವಿರಾರು ಮುಸ್ಲಿಮರನ್ನು Anonymousnoreply@blogger.comtag:blogger.com,1999:blog-19220235.post-1152824311794559942006-07-13T16:58:00.000-04:002006-07-13T16:58:00.000-04:00ಮಂಗಳವಾರ, ಜುಲೈ ೧೧, ೨೦೦೬ಪ್ರಜಾವಾಣಿ ಅಭಿವ್ಯಕ್ತಿ ಸ್ವಾತಂತ...ಮಂಗಳವಾರ, ಜುಲೈ ೧೧, ೨೦೦೬<BR/>ಪ್ರಜಾವಾಣಿ <BR/><BR/>ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ<BR/><BR/>ಮತಧರ್ಮ ಕುರಿತ ಸಂಗತಿಗಳ ಬಗ್ಗೆ ಗಂಭೀರ ಸಂವಾದ, ಚರ್ಚೆ ಸಾಧ್ಯವಾಗದಂಥ ವಾತಾವರಣ ಮೈಸೂರಿನ್ಲಲಿ ಸೃಷ್ಟಿಯಾಗುತ್ತಿದೆ. ಧಾರ್ಮಿಕ ಸಂಗತಿಗಳ ಬಗ್ಗೆ ಪ್ರಶ್ನೆ ಎತ್ತಿದವರನ್ನ್ಲೆಲ ಇತರ ಧರ್ಮಗಳವರ ಪರ ಇದಾರೆಂದು ಆರೋಪಿಸುವುದು ಎಲ ಧಾರ್ಮಿಕ ಮೂಲಭೂತವಾದಿಗಳ ಕೆಟ್ಟತಂತ್ರವಾಗಿದೆ. ಯಾವ ಮತಧರ್ಮದ ಪರ ಅಥವಾ ವಿರೋಧ ಇಲದೆ, ಮಾನವೀಯ ಮೌಲ್ಯಗಳ ಬಗ್ಗೆ ನಿಷ್ಠೆಯಿಂದ ಬದುಕಲು ಬಯಸುವವರೂ ಇದಾರೆ. Anonymousnoreply@blogger.comtag:blogger.com,1999:blog-19220235.post-1151675756033407802006-06-30T09:55:00.000-04:002006-06-30T09:55:00.000-04:00ಅಂತರಂಗಿಗಳೇ,ಬೀಚಿಯವರ ಒಂದು ಜೋಕ್ ಜ್ಞಾಪಕವಾಗುತ್ತಿದೆ.ತಿಮ್...ಅಂತರಂಗಿಗಳೇ,<BR/><BR/>ಬೀಚಿಯವರ ಒಂದು ಜೋಕ್ ಜ್ಞಾಪಕವಾಗುತ್ತಿದೆ.<BR/><BR/>ತಿಮ್ಮನ ಗೆಳೆಯ ಒಂದು ಕಾಫಿಪುಡಿ ಅಂಗಡಿ ಇಟ್ಟು "ಇಲ್ಲಿ ಶ್ರೇಷ್ಠ ದರ್ಜೆಯ ಕಾಫಿಪುಡಿ ಮಾರಲ್ಪಡುತ್ತದೆ" ಎಂದು ಬೋರ್ಡ್ ಹಾಕುತ್ತಾನೆ. ಅದನ್ನು ನೋಡಿ ತಿಮ್ಮ 'ಶ್ರೇಷ್ಠ ದರ್ಜೆ ಅಂತ ನೀನೇ ಹೊಗಳಿಕೊಳ್ಳುವುದು ಸರಿಯಲ್ಲ. ಅದನ್ನು ಗಿರಾಕಿಗಳು ಹೇಳಬೇಕು' ಎಂದು ಉಪದೇಶ ಮಾಡುತ್ತಾನೆ.<BR/><BR/>ಸರಿ ಮಾರನೇ ದಿನ ಬೋರ್ಡಿನಲ್ಲಿ "ಇಲ್ಲಿ ಕಾಫಿಪುಡಿ ಮಾರಲ್ಪಡುತ್ತದೆ" ಎಂದು ಹಾಕಿರುತ್ತದೆ. ಅದನ್ನು ನೋಡಿ ತಿಮ್ಮ Anonymousnoreply@blogger.comtag:blogger.com,1999:blog-19220235.post-1151635504510950382006-06-29T22:45:00.000-04:002006-06-29T22:45:00.000-04:00ವಿಶ್ವ ಅವರೇ, ಈ ಬಗ್ಗೆ ನಮ್ಮವರು ಹೆಚ್ಚು ಚರ್ಚೆ ಮಾಡಿ ಬರೆಯ...ವಿಶ್ವ ಅವರೇ, ಈ ಬಗ್ಗೆ ನಮ್ಮವರು ಹೆಚ್ಚು ಚರ್ಚೆ ಮಾಡಿ ಬರೆಯುತ್ತಾ ಇರೋದು ತುಂಬಾ ಸಂತೋಷದ ಸಂಗತಿ ಆದರೆ ತಮ್ಮ-ತಮ್ಮ ನಿಲುವುಗಳನ್ನು ಪ್ರತಿಪಾದಿಸುವುದನ್ನು ಇನ್ನೂ ಚೆನ್ನಾಗಿ ಮಾಡಿದ್ದರೆ ಒಳ್ಳೆಯದಿತ್ತು, ಇಲ್ಲೊಂದು ವಿಚಾರವಿದೆ ನೋಡಿ: http://www.prajavani.net/jun302006/5869720060630.php<BR/><BR/>ಜಾತ್ಯತೀತರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕು ಎಲ್ಲಿಂದ ಬರುತ್ತೆ?<BR/>ಸುಮ್ಮನೇ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡು ಮೋಜು ನೋಡುತ್ತಾರೇನೋ ಎನ್ನಿಸಿತು.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1151588842716804252006-06-29T09:47:00.000-04:002006-06-29T09:47:00.000-04:00ಅಂತರಂಗಿಗಳೇ,ನೀವು ಹೇಳಿದ ಹಾಗೆ, ಈ 'ಬುದ್ದಿಜೀವಿ'ಗಳ ಮಾತು ...ಅಂತರಂಗಿಗಳೇ,<BR/><BR/>ನೀವು ಹೇಳಿದ ಹಾಗೆ, ಈ 'ಬುದ್ದಿಜೀವಿ'ಗಳ ಮಾತು ಕೇಳೀ ಕೇಳೀ ನನಗೂ ಕೆಲವು ಸಲಾ 'ನನ್ನ ಯೋಚನೆಯಲ್ಲೇ ತಪ್ಪಿರಬಹುದೇನೋ...' ಅಂತ ಹಲವಾರು ಸಲಾ ಅನ್ನಿಸಿದ್ದಿದೆ. ಆದರೂ ನನ್ನ ಪಾಮರ ಮನಸ್ಸಿಗೆ ಇದುವರೆಗೂ ಹೊಳೆದಿರುವ ಸತ್ಯ ಇಷ್ಟು<BR/><BR/>೧. ಈ ಬುದ್ದಿಜೀವಿಗಳ ಮಾತುಗಳು ಯಾವಾಗಲೂ ಏಕಪಕ್ಷೀಯವಾಗಿರುತ್ತೆ. ಇವರು ಯಾವಾಗಲೂ ಅರ್ಧಸತ್ಯವನ್ನು ಮಾತ್ರ ಎತ್ತಿಹಿಡಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ರಾಜಾರೋಷವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಮಿಕ್ಕಕೆಲವು Anonymousnoreply@blogger.comtag:blogger.com,1999:blog-19220235.post-1151571633126750972006-06-29T05:00:00.000-04:002006-06-29T05:00:00.000-04:00ವಿಶ್ವ ಅವರೇ,ಹೌದು, ನಮ್ಮಂಥ ಸಾಧಾರಣ ಜನರಿಗೆ ಕಾಮನ್ ಸೆನ್ಸ್...ವಿಶ್ವ ಅವರೇ,<BR/><BR/>ಹೌದು, ನಮ್ಮಂಥ ಸಾಧಾರಣ ಜನರಿಗೆ ಕಾಮನ್ ಸೆನ್ಸ್ ಅನ್ನಿಸೋದು ಈ ದೊಡ್ಡವರಿಗೆ ಏಕೆ ಗೊತ್ತಾಗುವುದಿಲ್ಲವೋ ಅಥವಾ ನಾವೇ ಏನಾದರೊಂದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೋ ಎನ್ನಿಸಿಬಿಡುತ್ತದೆ.<BR/><BR/>ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಮೂಲ ಲೇಖನವನ್ನು ನೀಡಿ ಉಳಿದವರಿಗೆ ಉಪಕಾರವನ್ನು ಮಾಡಿದ್ದೀರಿ.<BR/>ಮತ್ತೊಂದು ಪ್ರತಿಕ್ರಿಯೆ ಇಲ್ಲಿದೆ ನೋಡಿ: http://www.prajavani.net/jun292006/5861420060629.php<BR/><BR/>ಅಂದ ಹಾಗೆ ಪ್ರಜಾವಾಣಿಯಲ್ಲಿ Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1151512100114776092006-06-28T12:28:00.000-04:002006-06-28T12:28:00.000-04:00ಬಹಳ ಚೆನ್ನಾಗಿ ಬರೆದಿದ್ದೀರಿ. ಈ ವಿಷಯಕ್ಕೆ ಸಂಬಂಧಿಸಿದಂತೆ ...ಬಹಳ ಚೆನ್ನಾಗಿ ಬರೆದಿದ್ದೀರಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯಲ್ಲಿ ಪ್ರಕಟವಾದ ಒಂದು ಪತ್ರ ಇಲ್ಲಿ ನಮೂದಿಸಿದ್ದೇನೆ.<BR/><BR/>ಈ ವಿಷಯವನ್ನು ಜಿ.ಎಚ್. ನಾಯಕರು ಅನಗತ್ಯವಾಗಿ ಎತ್ತಿದ್ದಾರೆ ಅಂತಲೇ ನನ್ನ ಅನಿಸಿಕೆ. ಬುದ್ದಿಜೀವಿಗಳ 'ಬುದ್ದಿ' ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲಿ ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಪ್ರಮೊದ್ ಮುತಾಲಿಕ್ ರಂತಹವರು ನಾಲಿಗೆಯ ಮೇಲೆ ಹತೋಟಿ ಕಳೆದುಕೊಂಡವರಂತೆ ಪತ್ರಿಕಾ ಹೇಳಿಕೆ ನೀಡಿರುವುದು ಮತ್ತಷ್ಟು ಶೋಚನೀಯ ಸಂಗತಿ. <BR/><BR/>ದಸರಾ Anonymousnoreply@blogger.com